Skip to content
July 9, 2025
  • Youtube
  • Instagram
  • Twitter
  • Whatsapp
cropped-cropped-download.png

Newsbit.live

Primary Menu
  • ರಾಜಕೀಯ
  • ಸಿನಿಮಾ
  • ವೈರಲ್ ಸುದ್ದಿ
  • ದೇಶ
  • ಕ್ರೈಂ
  • ಬೆಂಗಳೂರು
  • ಟಾಪ್ ನ್ಯೂಸ್
  • ಕ್ರೀಡೆ
  • ಟೆಕ್
  • ಕೋರ್ಟ್‌
  • ವಿದೇಶ
Subscribe

Home » Farmer Protest » Hemavathi link Canal: ಹೋರಾಟಗಾರರ ವಿರುದ್ಧ ಕೇಸ್‌ ಹಿಂಪಡೆಯಲು ಸಂಸದ ವಿ.ಸೋಮಣ್ಣ ಆಗ್ರಹ

  • Politics

Hemavathi link Canal: ಹೋರಾಟಗಾರರ ವಿರುದ್ಧ ಕೇಸ್‌ ಹಿಂಪಡೆಯಲು ಸಂಸದ ವಿ.ಸೋಮಣ್ಣ ಆಗ್ರಹ

Newsbit.live June 4, 2025
Somanna

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ (Hemavati Link Canal Project) ವಿರೋಧಿಸಿ ಪ್ರತಿಭಟಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೋರಾಟಗಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಸಚಿವ ಹಾಗು ತುಮಕೂರು ಸಂಸದ ವಿ.ಸೋಮಣ್ಣ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ಸೇರಿದಂತೆ ಇತರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆಯಿಂದ ತುಮಕೂರು ಪ್ರದೇಶದ ರೈತರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಯೋಜನೆಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹಾಗು ತುಮಕೂರು ಸಂಸದ ವಿ.ಸೋಮಣ್ಣ ಆಗ್ರಹಿಸಿದ್ದಾರೆ. ಈ ಹಿಂದೈೇ ರಾಜ್ಯ ಸರ್ಕಾರಕ್ಕೆ ಯೋಜನೆಯನ್ನು ಅನುಷ್ಠಾನ ಮಾಡಬಾರದು ಎಂದು ಮನವಿ ಮಾಡಿದ್ದೆ. ಆದ್ರೆ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಲಿಲ್ಲ ಎಂದು ವಿ.ಸೋಮಣ್ಣ ಆಕ್ರೋಶ ಹೊರಹಾಕಿದ್ದಾರೆ.

ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಫೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯ ಆಗುತ್ತಿದ್ದು, ತಕ್ಷಣವೇ ಈ ಯೋಜನೆಯ ಕಾಮಗಾರಿಯನ್ನು ನಿಲ್ಲಿಸುವಂತೆ ಸಾಕಷ್ಟು ಭಾರಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ್ಯೂ, ಅವರು ಈ ಬಗ್ಗೆ ಗಮನಹರಿಸದಿರುವುದು ಹಾಗೂ ಈ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು,… pic.twitter.com/qPNfWwNwCg

— V. Somanna (@VSOMANNA_BJP) June 3, 2025

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಯೋಜನೆಯ ಸಾಧಕ ಬಾಧಕಗಳನ್ನು ಚರ್ಚೆ ಮಾಡಲು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಸಭೆ ಮಾಡಬೇಕು. ಅಲ್ಲೇ ಯೋಜನೆಯ ಎರಡು ಕಡೆಯ ತಜ್ಞರನ್ನು ಕೂಡ ಸಭೆಗೆ ಆಹ್ವಾನಿಸಬೇಕು ಎಂದು ಆಗ್ರಹಿಸಿದ್ದಾರೆ.

Share this…
  • Facebook
  • Twitter
  • Copy

Continue Reading

Previous: BREAKING NEWS: ವ್ಯಾನ್‌ ಮೇಲೆ ಲಾರಿ ಪಲ್ಟಿ; ಒಂದೇ ಕುಟುಂಬದ 9 ಮಂದಿ ಸಾವು!
Next: ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?

Popular

  • Bengaluru
  • Crime
  • International
  • Karnataka
  • National
  • Politics
  • Sports

You may have missed

WhatsApp Image 2025-06-04 at 5.41.37 PM
  • Bengaluru
  • Crime
  • Karnataka

BREAKING NEWS: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ!

Newsbit.live June 4, 2025
WhatsApp Image 2025-06-04 at 9.11.07 AM
  • Bengaluru
  • Karnataka
  • Sports

BREAKING NEWS: ಸ್ಟೇಡಿಯಂ ಬಳಿ ಆರ್‌ಸಿಬಿ ಫ್ಯಾನ್‌ಗೆ ಹೃದಯಾಘಾತ!

Newsbit.live June 4, 2025
WhatsApp Image 2025-06-04 at 4.15.02 PM
  • Bengaluru
  • Karnataka
  • Sports

RCB: ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟ ಡಿಕೆಶಿ

Newsbit.live June 4, 2025
RCB WIN
  • Sports

ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?

Newsbit.live June 4, 2025
  • Contact Us
  • Privacy Policy
  • Terms and Conditions
  • Youtube
  • Instagram
  • Twitter
  • Whatsapp
Copyright © All rights reserved. | MoreNews by AF themes.